EBM News Kannada
Leading News Portal in Kannada

ಹತ್ಯೆಗೂ ಮುನ್ನ ಬಾಬಾ ಸಿದ್ದಿಕ್ ಪುತ್ರ ಝೀಶನ್ ಗೂ ಬೆದರಿಕೆ ಕರೆ ಮಾಡಿದ್ದ ಹಂತಕರು!

0



ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಮೇಲೆ ಗುಂಡಿನ ದಾಳಿ ನಡೆಯುವುದಕ್ಕೂ ಕೆಲ ದಿನಗಳ ಹಿಂದೆ ಅವರ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಝೀಶನ್ ಗೂ ಬೆದರಿಕೆ ಕರೆ ಬಂದಿತ್ತು ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಝೀಶನ್ ಹಾಗೂ ಬಾಬಾ ಸಿದ್ದಿಕ್ ಇಬ್ಬರೂ ನಮ್ಮ ಗುರಿಯಾಗಿದ್ದರು ಹಾಗೂ ಅವರಿಬ್ಬರ ಪೈಕಿ ಯಾರೇ ಕಂಡರೂ ಗುಂಡು ಹಾರಿಸುವಂತೆ ಆದೇಶಿಸಲಾಗಿತ್ತು ಎಂದು ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ.

Leave A Reply

Your email address will not be published.