EBM News Kannada
Leading News Portal in Kannada

Forest tales column: ಕೇರಳ ಕೊಡಗು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಯ ಅಳಿವಿನಂಚಿನ ಒಂದು ಕಾಡು ಮರದ ಪುನರುಜ್ಜೀವನ ಯಾನ

0



ಕಾಡು( Forest) ಎಂದರೆ ಮರಗಳ ರಾಶಿ. ಬಗೆ ಬಗೆಯ ಮರಗಳು ಸೇರಿ ಅರಣ್ಯ ರೂಪ ಪಡೆದಿದೆ. ಕೊಡಗಿನ ಸಂಪಾಜೆ ಅರಣ್ಯ ವಲಯದಲ್ಲಿ ಅಳಿವಂಚಿನಲ್ಲಿರುವ ಡಿಪ್ಟರೋ ಕಾರ್ಪಸ್‌ ಬೋರ್ಡಿಲ್ಲೋನಿ((Dipterocarpus bourdillonii ) ಎನ್ನುವ ಧೂಮದ ಮರಕ್ಕೆ ಜೀವದಾನ ನೀಡುವ ಪ್ರಯತ್ನ ನಡೆದಿದೆ. ಅರಣ್ಯ ಇಲಾಖೆಗಳ ಸಣ್ಣ ಪ್ರಯತ್ನ ಪರಿಣಾಮ ಬೀರಬಲ್ಲದು ಎನ್ನುವುದಕ್ಕೆ ಈ ಪ್ರಯೋಗವೇ ಉದಾಹರಣೆ.

Leave A Reply

Your email address will not be published.