EBM News Kannada
Leading News Portal in Kannada

BREAKING NEWS

ಕ್ವಾರಂಟೈನ್​​ನಲ್ಲಿದ್ದ ರೈಲ್ವೆ ಉದ್ಯೋಗಿ ಆತ್ಮಹತ್ಯೆಗೆ ಶರಣು

ಉತ್ತರ ಪ್ರದೇಶ: ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಕ್ವಾರಂಟೈನ್​​ ನಲ್ಲಿದ್ದ 55 ವರ್ಷದ ರೈಲ್ವೆ ಉದ್ಯೋಗಿಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ತುಂಡ್ಲಾದ ಎಫ್ ಹೆಚ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ವಾರಂಟೈನಲ್ಲಿ ಇಡಲಾಗಿತ್ತು. ವೈದ್ಯಕೀಯ ಕಾಲೇಜಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಎಸ್‌ಎಚ್‌ಒ ಜ್ಞಾನೇಂದ್ರ ಕುಮಾರ್…

‘ನನ್ನ ಯಾರಾದ್ರೂ ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಕರೆದೊಯ್ಯಬಾರದಾ!’ – ಕಿವೀಸ್ ನಾಡಿಗೆ ಬಂತು…

“ನ್ಯೂಜಿಲೆಂಡ್ ಅತ್ಯುತ್ತಮ ದೇಶ”…; “ಓ ಪ್ರಿಯ ಏಲಿಯನ್​ಗಳೇ, ನನ್ನನ್ನು ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಒಗೆಯಿರಿ ಬೇಗ. ನಮ್ಮ ಕೆಟ್ಟ…

ಪ್ರಧಾನಿ ಘೋಷಣೆಗೆ ಮುನ್ನವೇ ಲಾಕ್​​ಡೌನ್​​ ವಿಸ್ತರಿಸಿದ ಪಂಜಾಬ್​​ ಸಿಎಂ: ಮೇ 3ರ ಬಳಿಕ 2 ವಾರ…

ನವದೆಹಲಿ(ಏ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಣೆ ಮಾಡುವ ಮುನ್ನವೇ ಮೇ 3ರ ನಂತರ ಮತ್ತೆ ಎರಡು ವಾರಗಳ ಕಾಲ…

ಹೊಂಗಸಂದ್ರದಲ್ಲಿ 29 ಮಂದಿಗೆ ರೋಗ ಅಂಟಿಸಿದ್ದ ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು…

ಬೆಂಗಳೂರು(ಏ. 29): ರಾಜ್ಯದ ಪ್ರಮುಖ ಕೊರೊನಾ ಹಾಟ್​ಸ್ಪಾಟ್​ಗಳಲ್ಲಿ ಬೆಂಗಳೂರಿನ ಎರಡು ಪ್ರದೇಶಗಳಿವೆ. ಒಂದು ಪಾದರಾಯನಪುರವಾದರೆ, ಮತ್ತೊಂದು…

Sports

Entertainment